ನೀವು ನನ್ನೆದುರು ಬಂದು ನಿಂದರೆ, ಒಂದು ದೀಪ ಹಚ್ಚುವೆ...
ಜಗವೆಲ್ಲ ಬೆಳಗಲಿ ಎಂದಲ್ಲ....?
ನಿಮ್ಮ ನನ್ನ ಮುಖದ ದುಗುಡ ದುಮ್ಮಾನ ಸಿಟ್ಟು, ಸೆಡವು...
ಪ್ರೀತಿ ವಾತ್ಸಲ್ಯ ಕಾಣಲೆಂದು.....
(ನನಗೆ ನನ್ನನ್ನೂ ಕನ್ನಡ ಶಾಲೆ ಯ ಜತೆ ಬೆಳೆಸಿದ ನನ್ನ ಹಿರಿಯ ಸ್ನೇಹಿತರಂತಿರುವ ಗುರು ಸಮಾನರಾದ ಶ್ರೀ ರಘುನಾಥ ರಾವ್ ಅವರು ಶ್ರೀ ಶಿವರುದ್ರಪ್ಪ ನವರ ಕವನ ಆಧಾರ ದಲ್ಲಿ ಕಳುಹಿಸಿದ ದೀಪ ಹಚ್ಚುವ ದಿನಕ್ಕೆ ಕಳಿಸಿದ ಶುಭಾಶಯಕ್ಕೆ ನನ್ನ ಮನದ ಭಾವ ಇದು.)
Thursday, November 4, 2010
Subscribe to:
Post Comments (Atom)

No comments:
Post a Comment